ಅಸಹಿಷ್ಣುತೆ ಕುರಿತು ಹೇಳಿಕೆ ನೀಡಿದ್ದ ಬಾಲಿವುಡ್ ನಟ, ನಿರ್ಮಾಪಕ ಅಮೀರ್ ಖಾನ್ ಹೇಳಿಕೆಗೆ ಮಂಗಳವಾರ ಬಿಜೆಪಿ ತಿರುಗೇಟು ನೀಡಿದ್ದು, ಮುಸ್ಲಿಮರಿಗೆ ಭಾರತಕ್ಕಿಂತ ಸುರಕ್ಷಿತವಾದ ದೇಶ ಇನ್ನೊಂದಿಲ್ಲ, ಹಿಂದುಗಳಿಗಿಂತ ಒೞ್ಯೆಯ ನೆರೆಹೊರೆಯವರಿಲ್ಲ ಎಂದು ಹೇಳಿದೆ.
ಭಾರತ ನಿಮ್ಮನ್ನು ಸ್ಟಾರ್ ಆಗಿ ಮಾಡಿದೆ ಅದನ್ನು ಮರೆಯಬೇಡಿ...